ಆಡಳಿತ ಸುಧಾರಣೆ ಏಳನೇ ವರದಿ ಸಲ್ಲಿಕೆ

ವಿಧಾನಸೌಧ
Advertisement

ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ ಏಳನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ೯ ಇಲಾಖೆಗಳ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ೫೨೭ ಶಿಫಾರಸುಗಳನ್ನು ಮಾಡಿದೆ. ಕಡತಗಳ ವಿಲೇವಾರಿಯನ್ನು ಇ-ಆಫೀಸ್‌ನಲ್ಲೇ ಮಾಡುವಂತೆ ಶಿಫಾರಸು ಮಾಡಲಾಗಿದೆ.