ಐಟಿ ದಾಳಿ ಅಕ್ರಮ ನಗದು ರಾಜ್ಯದ ಮಾನ ಹರಾಜು

ಬಡವರ ಹಣಕ್ಕೆ ಪೈಸೆಪೈಸೆಗೂ ಲೆಕ್ಕ ಕೇಳುವ ಸರ್ಕಾರ ಒಬ್ಬ ಗುತ್ತಿಗೆದಾರನ ಮನೆಯಲ್ಲಿ ೪೨ ಕೋಟಿ ರೂ. ನೋಟು ಇರಲು ಅವಕಾಶ ನೀಡಿದ್ದು ಹೇಗೆ? ಹಿಂದೆ ಪ್ರಬಲವಾಗಿದ್ದ ಲೋಕಾಯಕ್ತವನ್ನು ದುರ್ಬಲಗೊಳಿಸಿದವರು ಯಾರು? ಕರ್ನಾಟಕದಲ್ಲಿ ಐಟಿ ದಾಳಿಯಿಂದ ೧೦೦ ಕೋಟಿರೂ. ಕಂತೆಕಂತೆ ಪತ್ತೆಯಾಗಿದೆ ಎಂದು ಮಾಹಿತಿ ಬಹಿರಂಗಗೊಂಡಂತೆ ದೇಶಾದ್ಯಂತ ರಾಜ್ಯದ ಮಾನ ಹರಾಜಾಗಿದೆ. ಹಣ ಸಿಕ್ಕಿರುವ ಬಗ್ಗೆ ಯಾವುದೇ ಪಕ್ಷದ ರಾಜಕಾರಣಿಗಳಿಗೆ ಅವಮಾನ ಎಂಬುದೇ ಇಲ್ಲ. ಇದು ಯಾವ ಪಕ್ಷಕ್ಕೆ ಸೇರಿದ್ದು ಎಂಬ ಚರ್ಚೆ ಮಾತ್ರ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್- ಕಾಂಗ್ರೆಸ್ … Continue reading ಐಟಿ ದಾಳಿ ಅಕ್ರಮ ನಗದು ರಾಜ್ಯದ ಮಾನ ಹರಾಜು