ಸಂಯುಕ್ತ ಕರ್ನಾಟಕ ವಿಶೇಷ ಪುರವಣಿ ಸಿರಿನಾಡು ಲೋಕಾರ್ಪಣೆ

Advertisement

ಬೆಂಗಳೂರು: ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷ ತುಂಬಿದ ಸುವರ್ಣ ಸಂದರ್ಭದಲ್ಲಿ “ಸಂಯುಕ್ತ ಕರ್ನಾಟಕ”ವು ತಜ್ಞ ಲೇಖಕರ ಬರಹಗಳನ್ನು ಒಳಗೊಂಡ ವಿಶೇಷ ಪುರವಣಿಯನ್ನು ರೂಪಿಸಿದೆ.