ಕಾವೇರಿ ನೀರಿನ ಸಂಕಷ್ಟ ಜನರು ಜಾಗೃತರಾಗಬೇಕು
ಕಾವೇರಿ ವಿಷಯದಲ್ಲಿ ಸರ್ಕಾರ ಅಸಹಾಯಕಸ್ಥಿತಿಗೆ ಬಂದು ನಿಂತಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ನಾಟಕವಾಡುತ್ತಿದ್ದಾರೆ. ಕರ್ನಾಟಕದ ಜನ ಎದ್ದುನಿಂತು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕಾಗಿದೆ. ಕಾವೇರಿ ಸಂಕಷ್ಟದಲ್ಲಿ ಕರ್ನಾಟಕದ ಜನ ನೊಂದು ರೋಸಿಹೋಗಿದ್ದಾರೆ. ಪರಿಹಾರ ಕಂಡು ಬರುತ್ತಿಲ್ಲ. ರಾಜಕಾರಣಿಗಳು ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳು ಬರಿದಾಗುತ್ತಿವೆ. ಆದರೂ ಕಾವೇರಿ ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ಎಂದು ಹೇಳಿಲ್ಲ. ನ್ಯಾಯಾಲಯಗಳು ಕೂಡ ಕರ್ನಾಟಕದ ಸಂಕಷ್ಟಕ್ಕೆ ಮರುಕ … Continue reading ಕಾವೇರಿ ನೀರಿನ ಸಂಕಷ್ಟ ಜನರು ಜಾಗೃತರಾಗಬೇಕು
Copy and paste this URL into your WordPress site to embed
Copy and paste this code into your site to embed