ಜನತಾ ದರ್ಶನ.. ಅದೇ ರಾಗ.. ಅದೇ ಹಾಡು

ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯಾದ್ಯಂತ ಒಂದೇ ದಿನ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನತೆಗೆ ಇನ್ನಷ್ಟು ವಿವಿಧ ಯೋಜನೆಗಳ ಲಾಭ ದೊರೆಯುವಂತೆ ಮಾಡಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಜಿಲ್ಲಾ ಸ್ಥಳಗಳಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸಿ ಜನ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದರು. ಈಗ ಮತ್ತೆ ಜನತಾ ದರ್ಶನ ಮೂಲಕ ಜನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲ ಕಲ್ಪಿಸಿದ್ದಾರೆ. ಇದು ಪ್ರಥಮ ಜನತಾ ದರ್ಶನವಾಗಿದ್ದರೂ ಜನಸಂದಣಿ ಎಲ್ಲಡೆ … Continue reading ಜನತಾ ದರ್ಶನ.. ಅದೇ ರಾಗ.. ಅದೇ ಹಾಡು