ದೇಶ ವಿರೋಧಿ ಶಕ್ತಿ ಮಟ್ಟ ಹಾಕಿ

ಧಾರವಾಡ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ದೇಶವಿರೋಧಿ ಶಕ್ತಿಗಳಿಗೆ ಬಲ ಬಂದಂತಾಗುತದೆ. ಇಷ್ಟು ದಿನ ಮಲಗಿದ್ದ ಇವರು ಈಗ ಎದ್ದು ಗಲಾಟೆ ಮಾಡುತ್ತಿದ್ದಾರೆ. ಕೂಡಲೇ ರಾಜ್ಯ ಸರಕಾರ ಇವರನ್ನು ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ಇವರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಈ ರೀತಿಯ ಶಕ್ತಿಯನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶ ನೀಡಬೇಕು. ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಅವರಿವರ ಮೇಲಿನ ಪ್ರಕರಣ ವಾಪಸ್ … Continue reading ದೇಶ ವಿರೋಧಿ ಶಕ್ತಿ ಮಟ್ಟ ಹಾಕಿ