ನೇಗಿಲ ಹಿಡಿದ ಸಿದ್ದರಾಮಯ್ಯ

Advertisement

ಬೆಳಗಾವಿ: ರೈತ ಸಮುದಾಯದವರು ನಿನ್ನೆ ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇಗಿಲನ್ನು ಉಡುಗೊರೆ ನೀಡಿದ್ದಾರೆ.