ಬಂದೂಕು ಹಿಡಿದವರ ಬದುಕು ಬವಣೆ

ಚಿತ್ರ: ಧೈರ್ಯಂ ಸರ್ವತ್ರ ಸಾಧನಂನಿರ್ದೇಶನ: ಎ.ಆರ್.ಸಾಯಿರಾಮ್ತಾರಾಗಣ: ವಿವಾನ್, ಅನುಷಾ ರೈ, ಯಶ್ ಶೆಟ್ಟಿ, ಬಲರಾಜವಾಡಿ, ವರ್ಧನ್ ಇನ್ನಿತರರುರೇಟಿಂಗ್ಸ್: 3 -ಜಿ.ಆರ್.ಬಿ ಇತ್ತೀಚೆಗಷ್ಟೇ ತೆರೆಕಂಡ ಕಾಂತಾರಾ, ಕಾಟೇರ ಸಿನಿಮಾಗಳಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಲಾಗಿತ್ತು. ಹಾಗೆಯೇ ಸ್ಥಳೀಯ ಆಚರಣೆ, ಸಂಸ್ಕೃತಿಗಳ ಸುತ್ತ ಬೆಳಕು ಚೆಲ್ಲಲಾಗಿತ್ತು. ಧೈರ್ಯಂ ಸರ್ವತ್ರ ಸಾಧನಂ ಸಹ ಕೆಲವೊಂದು ಅಂಶಗಳ ಮೂಲಕ ಗಮನ ಸೆಳೆಯುತ್ತದೆ. ದಮನಿತರ ದನಿ, ಬಂದೂಕು, ಹಂದಿ, ಬೇಟೆ ಮೊದಲಾದ ವಿಷಯಗಳನ್ನು ಪ್ರಮುಖವಾಗಿ ಕಟ್ಟಿಕೊಡುವ ಮೂಲಕ ಗಮನ ಸೆಳೆಯುತ್ತಾರೆ ನಿರ್ದೇಶಕ ಸಾಯಿರಾಮ್. … Continue reading ಬಂದೂಕು ಹಿಡಿದವರ ಬದುಕು ಬವಣೆ