ಬಾದಾಮಿ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ..!

Advertisement

ಬಾಗಲಕೋಟೆ: ಬಾದಾಮಿಯಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಈ ವೇಳೆ ಆಕ್ರೋಶ ಹೊರಹಾಕಿದ್ದಾರೆ.

ಸಿದ್ದು, ಪ್ರವಾಹ ಮಳೆ ಹಾನಿ ಬಗ್ಗೆ ಉಸ್ತುವಾರಿ ಸಚಿವರು ಭೇಟಿ‌ ನೀಡಿಲ್ಲ. ಇದುವರೆಗೂ ಬೆಳೆ ಪರಿಹಾರ ಕೊಟ್ಟಿಲ್ಲ.ಮನೆ ಬಿದ್ದವರಿಗೆ ಪರಿಹಾರ ಕೊಟ್ಟಿಲ್ಲ. ಉಸ್ತುವಾರಿ ಸಚಿವರು ಮಳೆ ಬಿದ್ದಾಗ ಪ್ರವಾಹ ಬಂದಾಗ ಎಲ್ಲಿರಬೇಕು ಅಂತ ಪ್ರಶ್ನಿಸಿದ್ರು. ಇನ್ನು ಕೂಡಲೇ ಪರಿಹಾರ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ.