ಬಾಲಕಿ ವಿದ್ಯಾಭ್ಯಾಸಕ್ಕೆ ನೆರವಾದ ಕೆ.ಎಲ್. ರಾಹುಲ್

ಹುಬ್ಬಳ್ಳಿ: ಅದು ಸುಡುಗಾಡು ಸಿದ್ದರ ಕುಟುಂಬ. ಅಲೇಮಾರಿ ಜೀವನ ನಡೆಸುತ್ತ ಬದುಕು ನಡೆಸುವುದು ಅವರ ವೃತ್ತಿ. ಇಂತಹ ಬಡಕುಟುಂಬದಲ್ಲಿ ಜನಿಸಿದ ಬಾಲಕಿಯೊಬ್ಬಳಿಗೆ ಭವಿಷ್ಯದಲ್ಲಿ ವೈದ್ಯಳಾಗಬೇಕು ಎಂಬ ಹಂಬಲ. ಆ ಹಂಬಲಕ್ಕೆ ಅಡ್ಡಿಯಾದ ಬಡತನವನ್ನು ಬದಿಗೊತ್ತಿ ಬಾಲಕಿಯ ಪ್ರಾಥಮಿಕ ಶಿಕ್ಷಣಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭದ್ರ ಬುನಾದಿ ಹಾಕಿದ್ದಾರೆ.ಕರ್ನಾಟಕ ಕ್ರಿಕೆಟ್ ರಂಗದಿಂದ ಬೆಳೆದು ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್. ರಾಹುಲ್, ಸೃಷ್ಟಿ ಕುಲಾವಿ ಎಂಬ ಬಾಲಕಿಗೆ ಆರ್ಥಿಕ ನೆರವು ನೀಡುವ ಮೂಲಕ … Continue reading ಬಾಲಕಿ ವಿದ್ಯಾಭ್ಯಾಸಕ್ಕೆ ನೆರವಾದ ಕೆ.ಎಲ್. ರಾಹುಲ್