ಬೆಂಗಳೂರು: ವಿಪಕ್ಷನಾಯಕ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ಸ್ ಹೊಡೆದಿದ್ದು, ಬೆಂಗಳೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಬೋಟ್ನಲ್ಲಿ ಸಿದ್ದರಾಮಯ್ಯ ಬೆಂಗಳೂರು ವೀಕ್ಷಿಸಿದ್ದಾರೆ.
ಯಮಲೂರು ಎಪ್ಸಿಲಾನ್ ಲೇಔಟ್ನಿಂದ ರೌಂಡ್ಸ್ ಶುರುವಾಗಿದೆ. ರಬ್ಬರ್ ಬೋಟ್ನಲ್ಲಿ ಕುಳಿತು ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಲಾಗಿದೆ. ಎಷ್ಟು ಏರಿಯಾಗೆ ನೀರು ನುಗ್ಗಿದೆ..? ಎಷ್ಟು ಮನೆಗಳಿಗೆ ಹಾನಿ..? ಮಳೆ ನೀರು ನುಗ್ಗಲು ಕಾರಣ ಏನು ಅಂತಾ ವೀಕ್ಷಣೆ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ರಾಮಲಿಂಗಾರೆಡ್ಡಿ ಮತ್ತಿತರರು ಸಾಥ್ ಕೊಟ್ಟಿದ್ದು,
ಬೆಳ್ಳಂದೂರು ರಿಂಗ್ ರಸ್ತೆಯ ಎಕೋ ಸ್ಪೇಸ್ಗೆ ಸಿದ್ದು ಭೇಟಿ ಕೊಟ್ಟಿದ್ದಾರೆ.