ಮುದ್ದಹನುಮೇಗೌಡರ ಆಸೆಯಲ್ಲಿ ಯಾವುದೇ ತಪ್ಪಿಲ್ಲ ; ಡಿ.ಕೆ. ಶಿವಕುಮಾರ್​…

Advertisement

ಬೆಂಗಳೂರು: ಮಾಜಿ ಸಂಸದ  ಮುದ್ದಹನುಮೇಗೌಡ ರಾಜೀನಾಮೆ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ  ಬೆಳಗ್ಗೆ ಮುದ್ದಹನುಮೇಗೌಡ ಭೇಟಿ ಆಗಿದ್ದಾರೆ, ಅವರ ಭಾವನೆಗಳನ್ನು ಹೇಳಿದ್ದಾರೆ . ಅವರ ಆಸೆಯಲ್ಲಿ ಯಾವುದೇ ತಪ್ಪಿಲ್ಲ, ಇವತ್ತು ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ನೋಡೋಣ ಎಂದು ತಿಳಿಸಿದ್ಧಾರೆ.