ಅಪರಾಧನಮ್ಮ ಜಿಲ್ಲೆಕೊಪ್ಪಳಸುದ್ದಿಗಳು ರಸ್ತೆ ಅಪಘಾತದಲ್ಲಿ ಯೋಧ ಸಾವು By Samyukta Karnataka - December 22, 2023 Share FacebookTwitterWhatsAppLinkedinPinterestTelegramCopy URL Advertisement ಕುಷ್ಟಗಿ: ತಾಲೂಕಿನ ಯರಿಗೋನಾಳ ಗ್ರಾಮದ ಸಿಆರ್ಪಿಎಫ್ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಕರಡಿಗುಡ್ಡದ ಕಡೆಗೆ ಗುರುವಾರ ರಾತ್ರಿ ಬೈಕ್ ಮೇಲೆ ಹೋಗುತ್ತಿರುವಾಗ ಅಪಘಾತದಲ್ಲಿ ಸಿಆರ್ಪಿಎಫ್ ಯೋಧ ಸುರೇಶ ವಜ್ರದ್(33) ಮೃತಪಟ್ಟಿದ್ದಾರೆ. Share this:FacebookXLike this:Like Loading...