ರೋಗಿಗಳಿಗೆ ಶಿಲೀಂದ್ರಗೊಂಡ ಮಾತ್ರೆಗಳ ವಿತರಣೆ

ಉಳ್ಳಾಲ: ರೋಗಿಗಳಿಗೆ ಉಪಯೋಗಕ್ಕೆ ಯೋಗ್ಯವಲ್ಲದ ಶಿಲೀಂಧ್ರಗೊಂಡ ಮಾತ್ರೆಗಳನ್ನು ನೀಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬೀರಿ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಈ ಬಗ್ಗೆ ವಿಡಿಯೋ ವೈರಲ್ ಆಗಿದೆ.ಈ ಬಗ್ಗೆ ವಿವರಿಸಿದಾಗ ಎಲ್ಲರಿಗೂ ಜ್ವರಕ್ಕೆ ಅದೇ ಮಾತ್ರೆ ನೀಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ ರೋಗಿಯೊಬ್ಬರು ಆರೋಪಿಸಿದ್ದಾರೆ.ಘಟನೆ ವಿವರ: ಕೆಸಿನಗರ ನಿವಾಸಿ ಹಸೈನಾರ್ ಅವರ ಪತ್ನಿ ಹಾಗೂ ಆರನೇ ತರಗತಿ ವಿದ್ಯಾರ್ಥಿನಿ ಅಸಿರಿಯಾ ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಔಷಧಿ ಪಡಕೊಳ್ಳಲು ಗುರುವಾರ ತೆರಳಿದ್ದರು. … Continue reading ರೋಗಿಗಳಿಗೆ ಶಿಲೀಂದ್ರಗೊಂಡ ಮಾತ್ರೆಗಳ ವಿತರಣೆ