ಶಿವಮೊಗ್ಗಕ್ಕೆ ಬೇಕಾಗಿರುವುದು ಸಾಮಾಜಿಕ ನೆಮ್ಮದಿ, ಶಾಂತಿ

ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡ.ಇಲ್ಲಿ ಹೊತ್ತಿದ ಬೆಂಕಿ ರಾಜ್ಯದ ಇತರ ಕಡೆ ಹರಡದಂತೆ ಮೊದಲು ಕ್ರಮಕೈಗೊಳ್ಳಬೇಕು.ದುಷ್ಟಶಕ್ತಿಗಳಿಗೆ ಧರ್ಮ, ಜಾತಿ ಇರುವುದಿಲ್ಲ. ಕೋಮುದಳ್ಳುರಿಯಿಂದ ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡವಾಗಿದೆ. ಅಲ್ಲಿ ಮೊದಲು ನೆಮ್ಮದಿ- ಶಾಂತಿ ನೆಲೆಸಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ. ಆಮೇಲೆ ಸಮಾಜದ ದುಷ್ಟಶಕ್ತಿಗಳು ಯಾವುದೇ ಕೋಮಿಗೆ ಸೇರಿರಲಿ. ನಿರ್ದಾಕ್ಷಿಣ್ಯವಾಗಿ ಹಿಡಿದು ಜೈಲಿಗೆ ತಳ್ಳಿಬೇಕು. ಇದಕ್ಕೆ ಸ್ಥಳೀಯ ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು. ಶಿವಮೊಗ್ಗೆ ಮೊದಲಿನಿಂದಲೂ ಈ ವಿಷಯದಲ್ಲಿ ಅತ್ಯಂತ ಸೂಕ್ಷö್ಮಪ್ರದೇಶ. ಇದು ಸ್ಥಳೀಯ … Continue reading ಶಿವಮೊಗ್ಗಕ್ಕೆ ಬೇಕಾಗಿರುವುದು ಸಾಮಾಜಿಕ ನೆಮ್ಮದಿ, ಶಾಂತಿ