ಸಿ.ಟಿ.ರವಿ ಅಂದ್ರೆ ಸುಳ್ಳಿನ ರವಿ ಅಂತ ಅರ್ಥ : ಸಿದ್ದರಾಮಯ್ಯು

Advertisement

ಚಿಕ್ಕಮಗಳೂರು : M.L.A ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಬಹಳ ಕಡೆ ಆಹ್ವಾನ ಇದೆ, ನಾನಿನ್ನೂ ತೀರ್ಮಾನ ಮಾಡಿಲ್ಲ ಬಾದಾಮಿಯವರು ಇಲ್ಲೇ ನಿಲ್ಲಬೇಕು ಎಂದು ಒತ್ತಾಯ ಮಾಡ್ತಿದ್ದಾರೆ ಕೋಲಾರ, ಚಿಕ್ಕಮಗಳೂರು, ವರುಣಾದವರು ಹೇಳ್ತಿದ್ದಾರೆ ಬಹಳ ಕಡೆ ಕರೆಯುತ್ತಿದ್ದಾರೆ, ನೋಡೋಣ ಅಂತಿಮವಾಗಿ ಜನ-ಪಕ್ಷ ಏನು ಹೇಳ್ತಾರೋ ನೋಡೋಣ, ಸಿ.ಟಿ.ರವಿಯದ್ದು ಬರೀ ಸುಳ್ಳಿನ ಆರೋಪ ಸಿ.ಟಿ.ರವಿ ಅಂದ್ರೆ ಸುಳ್ಳಿನ ರವಿ ಅಂತ ಅರ್ಥ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದು ಹೇಳಿದ್ದಾರೆ.