14 ನಿಮಿಷದಲ್ಲಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸ್ವಚ್ಛ!

ಹುಬ್ಬಳ್ಳಿ: ಅಂತಿಮ ನಿಲ್ದಾಣದಲ್ಲಿ ವಂದೇಭಾರತ್ ಎಕ್ಸ್ ಪ್ರೆಸ್ ಅನ್ನು ೧೪ ನಿಮಿಷಗಳಲ್ಲಿ ಸ್ವಚ್ಛಗೊಳಿಸುವ -೧೪ ಮಿನಿಟ್ಸ್ ಮಿರಾಕಲ್ ಯೋಜನೆಯನ್ನು ಧಾರವಾಡ ರೈಲು ನಿಲ್ದಾಣದಲ್ಲಿ ರವಿವಾರ ಆರಂಭಿಸಲಾಯಿತು. ರೈಲು ಸಂಖ್ಯೆ ೨೦೬೬೨ ಧಾರವಾಡ- ಕೆ.ಎಸ್.ಆರ್. ಬೆಂಗಳೂರು ವಂದೇಭಾರತ್ ಎಕ್ಸ್ ಪ್ರೆಸ್ ಅನ್ನು ಕೇವಲ ೧೪ ನಿಮಿಷಗಳಲ್ಲಿ ಸಮಗ್ರವಾಗಿ ಸ್ವಚ್ಛಗೊಳಿಸಲಾಯಿತು. ಈ ಯೋಜನೆಯನ್ನು ಭಾರತೀಯ ರೈಲ್ವೆಯಾದ್ಯಂತ ೩೦ ವಂದೇಭಾರತ್ ರೈಲುಗಳಿಗೆ ೩೦ ನಿಲ್ದಾಣಗಳಲ್ಲಿ ಜಾರಿಗೆ ತರಲಾಗಿದ್ದು, ಇದರಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ರೈಲು ಸಂಖ್ಯೆ ೨೦೭೦೪ ಯಶವಂತಪುರ – ಕಾಚಿಗೂಡ … Continue reading 14 ನಿಮಿಷದಲ್ಲಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸ್ವಚ್ಛ!