HAL ಸಂಸ್ಥೆಯ “ಮಾರುತ್”

Advertisement

HAL ಸಂಸ್ಥೆಯಿಂದ ತಯಾರಿಸಲ್ಪಟ್ಟ “ಮಾರುತ್” ಹೆಸರಿನ HLFT-42 ವಿಮಾನದ ಮೇಲೆ ಬಜರಂಗಬಲಿಯ ಚಿತ್ರ ಬಹಳ ವಿಶೇಷವಾಗಿ ರಾರಾಜಿಸುತ್ತಿರುವ ದೃಶ್ಯವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ” ಎಂದು ಉಲ್ಲೇಖಿಸಿದ್ದಾರೆ,