ಡಿಕೆಶಿ ಆಪ್ತ, ಮಾಜಿ ಶಾಸಕ ಬಾಲರಾಜ್ ಬಿಜೆಪಿ ಸೇರ್ಪಡೆ

ಬಾಲರಾಜ್‌
Advertisement

ಬೆಂಗಳೂರು: ಕೊಳ್ಳೇಗಾಲ ವಿಧಾನಸಭಾ ಆಕಾಂಕ್ಷಿಯಾಗಿದ್ದ ಡಿಕೆಶಿ ಆಪ್ತ ಎಸ್‌. ಬಾಲರಾಜ್ ಇಂದು ಬಿ.ಎಸ್‌. ಯಡಿಯೂರಪ್ಪ, ನಳಿನ್‌ಕುಮಾರ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿರುವುದರಿಂದ ಅಸಮಾಧಾನಕ್ಕೆ ಒಳಗಾಗಿರುವ ಬಾಲರಾಜ್‌ ಬಿಜೆಪಿ ಸೇರಿರುವುದು ಸಂಚಲನ ಮೂಡಿಸಲಿದೆ.