ಕಲಾಪ ಆರಂಭ: ಗ್ಯಾರಂಟಿ ಚರ್ಚೆಗೆ ಬಿಜೆಪಿಯವರ ಪಟ್ಟು

Advertisement

ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ಚರ್ಚೆಗೆ ಅವಕಾಶ ನೀಡುವಂತೆ ಶಾಸಕರಿಂದ ಗಲಾಟೆಗೆ ವಿಧಾನಸಭೆ ನೂತನ ಸ್ವೀಕರ್ ಯು.ಟಿ. ಖಾದರ್ ಪ್ರಶ್ನೋತ್ತರ ನಂತರ ಅವಕಾಶ ನೀಡಲಾಗುವುದು ಎಂದಿದ್ದಾರೆ, ಇದಕ್ಕೊಪ್ಪದ ಬಿಜೆಪಿ ಶಾಸಕರು ಅವಕಾಶ ನೀಡಿ ಎಂದು ಗಲಾಟೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ರೀತಿಯ ನಿಯಮಾವಳಿಗಳು ಇಲ್ಲ ಎಂದರು. ಚರ್ಚೆಗೆ ಅವಕಾಶ ಕೋರಿ ಸದನದ ಬಾವಿಗೆ ಇಳಿದು ಬಿಜೆಪಿ ಪ್ರತಿಭಟನೆ ನಡೆಸಿದೆ.