ನಾನು ಪವರ್​​ ಮಿನಿಸ್ಟರ್​ ಆಗಿದ್ದಾಗ ಹಗರಣ ಆಗಿದ್ರೆ.. ಬಿಜೆಪಿಯವ್ರು ಆಗ ಏನ್​ ಮಾಡ್ತಿದ್ದರು

Advertisement

ಬಳ್ಳಾರಿ: ಬಳ್ಳಾರಿಯಲ್ಲಿ ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಗುಡುಗಿದ್ದಾರೆ. ನಾನು ಪವರ್​​ ಮಿನಿಸ್ಟರ್​ ಆಗಿದ್ದಾಗ ಹಗರಣ ಆಗಿದ್ರೆ ಬಿಜೆಪಿಯವರು ಏನ್​ ಮಾಡ್ತಿದ್ದರು. ಆಗ ಯಾಕೆ ಯಾರೂ ಧ್ವನಿ ಎತ್ತಲಿಲ್ಲ ಎಂದು ಗುಡುಗಿದ್ದಾರೆ.