ಬಿಜಾಪುರದ ಊಟಕ್ಕೆ ಶರಣಾದ ಶರಣ

Advertisement

ಬೆಂಗಳೂರು: ನಾಯಕ ನಟ ಶರಣ್ ಬಿಜಾಪುರದ ಊಟಕ್ಕೆ ಮನಸೋತಿದ್ದಾರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಪೋಸ್ಟ್‌ ಮಾಡಿರುವ ಅವರು “ದೂರದ ಬಿಜಾಪುರದಿಂದ ರುಚಿಯಾದ ಊಟದ ಜೊತೆ ಪ್ರೀತಿಯನ್ನು ಹೊತ್ತು ತರುವ ಶಕೀಲ್. ನೀವುಗಳು ತೋರುವ ಈ ಅಕ್ಕರೆಯ ಅಭಿಮಾನಕ್ಕೆ ನಿಮ್ಮ ಈ ಶರಣ ಶರಣು” ಎಂದಿದ್ದಾರೆ.