ನಮ್ಮ ಜಿಲ್ಲೆಬಾಗಲಕೋಟೆಸುದ್ದಿಗಳುರಾಜ್ಯ ವಿಜಯ ಮಹಾಂತೇಶ ದೀಪೋತ್ಸವ :ಮಹಿಳೆಯರೇ ಎಳೆದ ತೇರು By Samyukta Karnataka - December 18, 2023 Share FacebookTwitterWhatsAppLinkedinPinterestTelegramCopy URL Advertisement ಇಳಕಲ್: ಇಲ್ಲಿನ ವಿಜಯ ಮಹಾಂತೇಶ ಪೀಠದ ವಿಜಯಮಹಾಂತ ಶಿವಯೋಗಿಗಳ ಗದ್ದುಗೆಯಲ್ಲಿ ಸೋಮವಾರದಂದು ರಾತ್ರಿ ದೀಪೋತ್ಸವ ಅಂಗವಾಗಿ ಮಹಿಳೆಯರೇ ತೇರನ್ನು ಎಳೆದರು.ಅಕ್ಕನಬಳಗದ ಸದಸ್ಯೆಯರು ಮತ್ತು ಪೀಠದ ಭಕ್ತೆಯರು ಲಘು ರಥವನ್ನು ಗದ್ದುಗೆಯ ಆವರಣದಲ್ಲಿ ಐದು ಸುತ್ತು ಹಾಕಿ ಸಂಭ್ರಮಪಟ್ಟರು. Share this:FacebookXLike this:Like Loading...