ಪಂಡಿತ ಹಿರೇಮಠ ಶಿವೈಕ್ಯ

Advertisement

ಬೆಂಗಳೂರು: ಪಂಡಿತ ಹಿರೇಮಠ ಶಿವೈಕ್ಯರಾಗಿದ್ದಾರೆ.
ಈ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕೇದಾರನಾಥ ಜಂಗಮ ಪೀಠದ ಪಂಡಿತ ಹಿರೇಮಠರವರು ಇಷ್ಟು ಚಿಕ್ಕ ವಯಸ್ಸಿಗೆ ಶಿವೈಕ್ಯರಾಗಿರುವ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಆ ಭಗವಂತನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ಕರುಣಿಸಲೆಂದು ಬೇಡುವೆ. ಓಂ ಶಾಂತಿ ಎಂದಿದ್ದಾರೆ.