ಕೆಂಪಣ್ಣ ದಾಖಲೆ ಕೊಟ್ಟು ಮಾತನಾಡಲಿ: ಮುನಿರತ್ನ

ಮುನಿರತ್ನ
Advertisement

ಕಮೀಷನ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ನಾನು ಯಾರ ಬಳಿಯೂ ಕಮಿಷನ್​​​ ಕೇಳಿಲ್ಲ, ಯಾವುದೇ ತನಿಖೆಗೆ ನಾನ್​​ ರೆಡಿ. ಕೆಂಪಣ್ಣ ದಾಖಲೆ ಕೊಟ್ಟು ಮಾತನಾಡಲಿ ಒಂದು ವೇಳೆ ದಾಖಲೆ ಇಲ್ಲದೇ ಇದ್ದರೆ ಕೆಂಪಣ್ಣ ವಿರುದ್ಧ ಮಾನನಷ್ಟ ಕೇಸ್​ ಹಾಕ್ತೀನಿ. ನನ್ನ ಮೇಲೆ ಮಾಡಿರೋ ಆರೋಪಕ್ಕೆ ಸಾಕ್ಷಿ ಕೊಡಲಿ ಎಂದು ಮುನಿರತ್ನ ಗುಡುಗಿದ್ದಾರೆ.

ಮುನಿರತ್ನ